Monday, March 29, 2010

ಕುಪ್ಪಳಿಯಲ್ಲಿ ತೇಜಸ್ವಿ ಸ್ಮಾರಕ ಲೋಕಾರ್ಪಣೆ

ನೀವೂ ಬನ್ನಿ, ನಿಮಗೆ ಗೊತ್ತಿರುವವರನ್ನೆಲ್ಲಾ ಕರೆತನ್ನಿ.

2 comments:

Dr. B.R. Satynarayana said...

2008 ರ ನವೆಂಬರಿನಲ್ಲಿ ನಾವು ಹೋಗಿದ್ದಾಗ ನಿರ್ಮಾಣ ಹಂತದಲ್ಲಿತ್ತು. ಸ್ವತಃ ಶಿವಾರೆಡ್ಡಿಯವರು ಅದರ ರೂಪರೇಷೆಗಳನ್ನು ವಿವರಿಸಿದ್ದರು. ಅದು ಈಗ ಲೋಕಾರ್ಪಣೆಯಾಗುತ್ತಿದೆ. ಇಷ್ಟು ಬೇಗ ಸರಳವಾದ ಆದರೆ ಅರ್ಥಪೂರ್ಣವಾದ ಸ್ಮಾರಕವೊಂದು ಸಿದ್ಧವಾಗಿ ಲೋಕಾರ್ಪಣೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ಸಾಗರದಾಚೆಯ ಇಂಚರ said...

ನಿಜಕ್ಕೂ ಹೆಮ್ಮೆ ಪಡುವ ವಿಷಯ
ಕನ್ನಡ ಮಹಾನ್ ಕವಿಗೆ ಸಂದ ನೈಜ ಗೌರವ